ಚಿತ್ರ: ರುಸ್ತುಂ ನಿರ್ದೇಶಕ: ರವಿವರ್ಮಾ ತಾರಾಗಣ: ಡಾ.ಶಿವರಾಜ್ಕುಮಾರ್,, ವಿವೇಕ್ ಓಬೇರಾಯ್, ಶ್ರದ್ಧಾ ಶ್ರೀನಾಥ್,ರಚಿತಾ ರಾಮ್, ಮಯೂರಿ, ಮಹೇಂದ್ರನ್ ಸಂಗೀತ: ಅನೂಪ್ ಸೀಳಿನ್ ನಿರ್ಮಾಣ: ಜಯಣ್ಣ, ಬೋಗೇಂದ್ರ ಟಗರು ಚಿತ್ರದ ನಂತರ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ನಟನೆಯ ಯಾವುದೇ ಸಿನಿಮಾ ಖಡಕ್ ಮಾಸ್ ಸಿನಿಮಾ ಬಂದಿಲ್ಲ ಎಂಬ ಅಭಿಮಾನಿಗಳ ಕೊರಗಿಗೆ ರುಸ್ತುಂ ಉತ್ತರ ಎನ್ನಬಹುದು. ಕನ್ನಡದಲ್ಲಿ ಸಾಕಷ್ಟು ದಕ್ಷ ಅಧಿಕಾರಿಗಳ ಚಿತ್ರ ಬಂದಿದೆ. ಅವುಗಳಲ್ಲಿ ಸಾಕಷ್ಟು ಸೂಪರ್ ಹಿಟ್ ಇನ್ನು ಕೆಲವೂ ಅಟ್ಟರ್ ಫ್ಲಾಪ್. ರುಸ್ತುಂ ಕೂಡ […]Read More
ಆಪರೇಷನ್ ನಕ್ಷತ್ರ ಫೈವ್ ಸ್ಟಾರ್ ಫಿಲಂ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ. ಈ ಚಿತ್ರಕ್ಕೆ ಮಧುಸೂದನ್ ಕೆ.ಆರ್. ಕಥೆ, ಚಿತ್ರಕಥೆ ಬರೆದು ಆ್ಯಕ್ಷನ ಕಟ್ ಹೇಳಿದ್ದಾರೆ. ನಂದಕುಮಾರ್ ಎನ್, ಅರವಿಂದ ಟಿ.ಎಸ್. ರಾಧಾಕೃಷ್ಣ ಸಿ.ಎಸ್., ಕಿಶೋರ್ ಕುಮಾರ್ ಮೇಗಳ ಮನೆ ಈ ಚಿತ್ರಕ್ಕೆ ಬಂಡವಾಳ ಹೂಡಿ, ನಿರ್ಮಾಣ ಮಾಡಿದ್ದಾರೆ. ನಿರ್ದೇಶಕರು ಸೇರಿ ಈ 5 ಜನರು ಒಟ್ಟು ಹಾಕಿರುವ ಸಂಸ್ಥೆಯೇ ಫೈವ್ ಸ್ಟಾರ್ ಫಿಲಮ್ಸ್ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ರೇಣುಕಾಂಭ ಥಿಯೇಟರ್ನಲ್ಲಿ ನೆರವೇರಿತು. ನಿರಂಜನ್ ಒಡೆಯರ್, […]Read More
ಏಳು ಬಣ್ಣಗಳ ಸಮಾಗಮವೇ ಮಳೆಬಿಲ್ಲು. ಈ ಮಳೆಬಿಲ್ಲನ್ನು ಮನುಷ್ಯನ ಜೀವನದ ಕಲರ್ಫುಲ್ ಲೈಫ್ಗೆ ಹೋಲಿಸಿ ನಾಗರಾಜ್ ಹಿರಿಯೂರು ಚಲನಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಮಳೆಬಿಲ್ಲು ಎಂಬ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಶರತ್ ನಾಯಕ ಸಂಜನ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಗಣೇಶ್ ನಾರಾಯಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶಕರ ಸಹೋದರ ನಿಂಗಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಹಾಗೂ ಫಿಲಂ ಛೇಂಬರ್ ಅಧ್ಯಕ್ಷ ಎಸ್.ಎ. ಚಿನ್ನೇಗೌಡ್ರು, ಭಾಮಾ ಹರೀಶ್ […]Read More
ಟಿವಿ ವಾಹಿನಿಯ ಖ್ಯಾತ ಕ್ವಿಜ್ ಶೋ ಕೋಟ್ಯಧಿಪತಿ ಇದೇ ಶನಿವಾರ ಅಂದರೆ ಜೂನ್ 22 ರಿಂದ ಆರಂಭವಾಗಲಿದೆ. ಈ ಶೋ ಶನಿವಾರ ಮತ್ತು ಭಾನುವಾರ ರಾತ್ರಿ 9 ರಿಂದ 10ರವರೆಗೂ ಪ್ರಸಾರವಾಗಲಿದೆ. ‘ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋ ನಾನು ಮೂರನೇ ಬಾರಿ ನಿರೂಪಣೆ ಮಾಡುತ್ತಿದ್ದೇನೆ. ಹಿಂದಿಯ ಕೆಬಿಸಿ ನಮ್ಮ ತಂದೆಯವರಿಗೆ ಸಿಕ್ಕಾಪಟ್ಟೆ ಫೇವರಿಟ್. ಹಾಗಾಗಿ ನನಗೆ ಈ ಶೋ ಮೇಲೆ ಒಂದು ಸೆಂಟಿಮೆಂಟ್ ಇದೆ. ಅಲ್ಲದೆ ನನ್ನ ಸಪೋರ್ಟ್ ಗೆ ನಮ್ಮ ತಾಯಿ ನಿಂತಿದ್ದರು, ಈಗಲೂ ಅವರಿದ್ದಾರೆ. […]Read More
ಕನ್ನಡದ ಮನರಂಜನಾ ಕ್ಷೇತ್ರದಲ್ಲಿ ಇಪ್ಪತ್ತೈದು ಯಶಸ್ವಿ ವರ್ಷಗಳನ್ನು ಸದ್ಯದಲ್ಲಿಯೇ ಪೂರೈಸುತ್ತಿರುವ ಉದಯ ಟಿವಿಯು ಅಮೋಘ 25 ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ “ನಾಯಕಿ” ಎಂಬ ಹೊಸ ಧಾರಾವಾಹಿಯನ್ನು ವೀಕ್ಷಕರ ಮಡಲಿಗೆ ಹಾಕಲಿದೆ. ಅತ್ತೆ ಸೊಸೆ ಜಗಳದ ಕಥೆ ಅಲ್ಲಾ, ಹೀರೋಗೊಸ್ಕರ ಅಳೊ ಹೀರೋಯಿನ್ ಕಥೆ ಅಲ್ಲಾ, ಹೀರೋಯಿನ್ಗೆ ಕಷ್ಟ ಕೊಡೋ ಕಥೆ ಖಂಡಿತಾ ಅಲ್ಲಾ, ಇದು ಒಬ್ಬ ದಿಟ್ಟ ಹುಡುಗಿಯ ಕಥೆ “ನಾಯಕಿ” ಇದೇ ಜೂನ್ 17ರಿಂದ ಸೋನವಾರದಿಂದ ಶುಕ್ರವಾರದವರೆಗೆ ಸಂಜೆ 7ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಈ […]Read More
ಪ್ರಿಯಾಮಣಿ ಮದುವೆಯಾದ ನಂತರ ಮೊದಲ ಬಾರಿಗೆ ನಟಿಸುತ್ತಿರುವ ನನ್ನ ಪ್ರಕಾರ ಸಿನಿಮಾ ಸೆನ್ಸಾರ್ ಆಗಿದ್ದು, ಅದಕ್ಕೆ ಮಂಡಳಿ ಯು/ ಅ ಪ್ರಮಾಣ ಪತ್ರ ನೀಡಿದೆ. ಪ್ರಿಯಾಮಣಿ, ಮಯೂರಿ, ಕಿಶೋರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಬರೀ ಟೀಸರ್ ಮತ್ತು ಪೋಸ್ಟರ್ನಿಂದಲೇ ಸದ್ದು ಮಾಡುತ್ತಿದೆ. ಸಸ್ಪೆನ್ಸ್ ಮಾದರಿಯ ಕಥೆ ಇರುವ ಸಿನಿಮಾದಲ್ಲಿ ಪಂಚತಂತ್ರ ಸಿನಿಮಾ ಖ್ಯಾತಿಯ ನಟ ವಿಹಾನ್ಗೌಡ ಸಹ ನಟಿಸಿದ್ದಾರೆ. ವಿನಯ್ ಬಾಲಾಜಿ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ಜುಲೈ ತಿಂಗಳಿನಲ್ಲಿ ತೆರೆಗೆ ಬರಬಹುದು ಎನ್ನುವ […]Read More
ಪ್ರತಿನಿತ್ಯ ಹತ್ತಾರು ಟಿವಿ ಚಾನೆಲ್ ಗಳಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇಂಥ ಧಾರಾವಾಹಿಗಳಿಗೆ ಅದರದ್ದೇ ಆದ ಅಭಿಮಾನಿಗಳ ವರ್ಗವಿದೆ, ಪ್ರತಿನಿತ್ಯ ನಡೆಯುವ ಧಾರಾವಾಹಿ ಸನ್ನಿವೇಶಗಳ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಅವರ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಂತಹ ಕೆಲವು ಕಾಮೆಂಟ್ಸ್ ಗಳನ್ನು ಎತ್ತಿಕೊಂಡು ನಿರ್ದೇಶಕ ‘ಫ್ಯಾನ್’ ಚಿತ್ರದ ಕತೆಯನ್ನು ಹೆಣೆದಿದ್ದಾರೆ. ನಿರ್ದೇಶಕ ದರ್ಶಿತ್ ಭಟ್ ಬಲವಳ್ಳಿ ಸುಮಾರು ಹದಿನಾಲ್ಕು ವರ್ಷಗಳಿಂದ ಕನ್ನಡದ ಕೆಲವು ಮೆಗಾ ಧಾರಾವಾಹಿಗಳಿಗೆ ಸ್ಕಿಪ್ ಬರೆಯುತ್ತಿದ್ದವರು ಇಂದು ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈ […]Read More
ಚಿತ್ರ: ಕಮರೊಟ್ಟು ಚೆಕ್ ಪೋಸ್ಟ್ ನಿರ್ದೇಶನ: ಪರಮೇಶ್ ನಿರ್ಮಾಣ: ಚೇತನ್ ರಾಜ್ ಸಂಗೀತ: ಎ ಟಿ ರವೀಶ್ ಕಲಾವಿದರು: ಸನತ್, ಉತ್ಪಲ್, ಸ್ವಾತಿ, ನಿಶಾ ವರ್ಮಾ, ಗಡ್ಡಪ್ಪ ಮತ್ತಿತರರು ಇತ್ತೀಚಿನ ದಿನಗಳಲ್ಲಿ ಹೊಸಬರ ತಂಡಗಳು ಹೊಸ ರೀತಿಯ ಕಥೆಗಳ ಮೂಲಕ ಪ್ರೇಕ್ಷಕರನ್ನು ತಲುಪುತ್ತಿದ್ದಾರೆ, ಆ ನಿಟ್ಟಿನಲ್ಲಿ ಈ ವಾರ ಬಿಡುಗಡೆಯಾಗಿರುವ ಕಮರೊಟ್ಟು ಚೆಕ್ಪೋಸ್ಟ್ ಸಿನಿಮಾ ಬಹಳ ವಿಶೇಷವಾಗಿ ಕಾಣುತ್ತದೆ. ಭಾರತೀಯ ಚಿತ್ರರಂಗದಲ್ಲಿಯೇ ಮೊದಲ ಬಾರಿಗೆ ಪ್ಯಾರ ನಾರ್ಮಲ್ ಎಂಬ ಫಾರ್ಮ್ಯಾಟ್ನ್ನು ಸ್ಯಾಂಡ್ಲವುಡ್ಗೆ ಪರಿಚಯಿಸಿದ್ದಾರೆ. ಮೂವರು ಸ್ನೇಹಿತರು ಕಮರೊಟ್ಟು […]Read More
Recent Comments