ಕನ್ನಡ ಚಿತ್ರ: ಕಾಳಿದಾಸ ಕನ್ನಡ ಮೇಷ್ಟ್ರು ನಿರ್ದೇಶನ: ಕವಿರಾಜ್ ನಿರ್ಮಾಣ: ಉದಯ್ ಕುಮಾರ್ ತಾರಾಗಣ: ಜಗ್ಗೇಶ್, ಮೇಘನಾ ಗಾಂವ್ಕರ್, ಅಂಬಿಕಾ, ತಬಲಾ ನಾಣಿ, ಯತಿರಾಜ್, ಉಷಾ ಭಂಡಾರಿ, ಬಾಲ ನಟ ಓಂ, ಆರ್ಯ ಇತರರು ಸಂಗೀತ: ಗುರು ಕಿರಣ್ ಛಾಯಾಗ್ರಹಣ: ಗುಂಡ್ಲುಪೇಟೆ ಸುರೇಶ್. ಜಗ್ಗೇಶ್ ಅವರಂಥ ನಟರನ್ನು ಇಟ್ಟುಕೊಂಡು ಗಂಭೀರ ವಿಷಯವನ್ನು ಹೇಳಬಹುದು ಎಂಬುದನ್ನು ನಿರ್ದೇಶಕರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಈ ವಾರ ಬಿಡುಗಡೆಯಾಗಿರುವ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿಯೂ ಸಹ ನಿರ್ದೇಶಕ ಕವಿರಾಜ್ ಗಂಭಿರ ವಿಷಯವನ್ನು ಹೇಳಿದ್ದಾರೆ. ಜತೆಗೆ ಅದನ್ನು ಮನರಂಜನಾತ್ಮಕವಾಗಿ ಹೇಳಿ ಅದನ್ನು ಪ್ರೇಕ್ಷಕರಿಗೆ ತಲುಪಿಸಿದ್ದಾರೆ. ಈ ಸಿನಿಮಾದಲ್ಲಿ ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕನೊಬ್ಬನ ಮನೆಯ ಕಥೆಯನ್ನು ಸಮಾಜದ ಕಥೆಯನ್ನಾಗಿ ಬಹಳ ವಿಶೇಷವಾಗಿ ಹೇಳಲಾಗಿದೆ. ತನ್ನ ಶಾಲೆಯ ಮಕ್ಕಳ ಅಚ್ಚುಮೆಚ್ಚಿನ […]Read More
ಕನ್ನಡ ಚಿತ್ರ: ನ್ಯೂರಾನ್ ನಿರ್ದೇಶಕ: ವಿಕಾಸ್ ಪುಷ್ಪಗಿರಿ ನಿರ್ಮಾಪಕ: ವಿನಯ್ಕುಮಾರ್ ಸಂಗೀತ:ಗುರುಕಿರಣ್ ಕ್ಯಾಮೆರಾ : ಶೋಯಬ್ ಅಹಮದ್ ತಾರಾಗಣ: ಯುವ, ನೇಹಾಪಾಟೀಲ್, ವೈಷ್ಣವಿ ಮೆನನ್, ಶಿಲ್ಪಾ ಶೆಟ್ಟಿ , ಜೈಜಗದೀಶ್, ಅರವಿಂದ್ ರಾವ್ ಮತ್ತಿತರರು ಹೊಸ ಹೊಸ ನಿರ್ದೇಶಕರು ಹೊಸ ರೀತಿಯ ಪ್ರಯತ್ನಗಳನ್ನು ಆಗಾಗ ಮಾಡುತ್ತಲೇ ಇರುತ್ತಾರೆ ಈ ವಾರ ಬಿಡುಗಡೆಯಾಗಿರುವ ನ್ಯೂರಾನ್ ಸಹ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಪ್ರಯತ್ನ. ಆದರೆ ಅದಕ್ಕೆ ಬೇಕಾದ ಪೂರ್ವ ತಯಾರಿಯ ಕೊರತೆ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಸೈಂಟಿಫಿಕ್ ಥ್ರಿಲ್ಲರ್ ಎಂಬ ಮಾದರಿಯೇ ಚಿತ್ರರಂಗಕ್ಕೆಹೊಸ ಅನುಭವ ಅದನ್ನು ಕಟ್ಟಿಕೊಡಬೇಕಾದರೆ ಅದು ರೋಚಕವಾಗಿದ್ದರೆ ಮಾತ್ರ ಜನ ಇಷ್ಟಪಡುತ್ತಾರೆ. ನ್ಯೂರಾನ್ ಕಥೆಯ ವಿಚಾರದಲ್ಲಿ, ಅದನ್ನು ಹೇಳುತ್ತಾ ಹೋಗುವ ವಿಚಾರದಲ್ಲಿ ಹೊಸತನ […]Read More
ಚಿತ್ರ: ಮನೆ ಮಾರಾಟ್ಟಕ್ಕಿದೆ ನಿರ್ದೇಶಕ: ಮಂಜು ಸ್ವರಾಜ್ ನಿರ್ಮಾಣ: ಎಸ್ ವಿ ಬಾಬು ಸಂಗೀತ: ಅಭಿಮಾನ್ ರಾಯ್ ತಾರಾಗಣ: ಚಿಕ್ಕಣ್ಣ, ಕುರಿ ಪ್ರತಾಪ್, ರವಿಶಂಕರ್ ಗೌಡ, ಶ್ರುತಿ ಹರಿಹರನ್, ಶಿವರಾಮ್ ಮತ್ತಿತರರು. ಹಾರರ್ ಸಿನಿಮಾಗಳಲ್ಲಿ ಭಯ ಪಡಿಸುವ ಜತೆಯಲ್ಲಿ ಹಾಸ್ಯವನ್ನು ಬೆರೆಸಿದರೆ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ. ಅದನ್ನು ಅರಿತಿರುವ ನಿರ್ದೇಶಕರು ಇತ್ತೀಚೆಗೆ ಈ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಮನೆ ಮರಾಟ್ಟಕ್ಕಿದೆ. ಸಾಮಾನ್ಯವಾಗಿ ಹಾರರ್ ಸಿನಿಮಾಗಳಲ್ಲಿ ಲಾಜಿಕ್ ಇರುವುದಿಲ್ಲ. ಈ ಚಿತ್ರದಲ್ಲಿಯೂ ಅಷ್ಟೇ, ನೀವು […]Read More
ಚಿತ್ರ : ಗಿರ್ಮಿಟ್ ನಿರ್ದೇಶನ ರವಿ ಬಸ್ರೂರ್ ನಿರ್ಮಾಣ : ಎನ್.ಎಸ್.ರಾಜ್ಕುಮಾರ್ ಸಂಗೀತ : ರವಿ ಬಸ್ರೂರ್ ಕ್ಯಾಮೆರಾ : ಸಚಿನ್ ಬಸ್ರೂರ್ ತಾರಾಗಣ : ಆಶ್ಲೇಷ ರಾಜ್, ಶ್ಲಾಘಾ ಸಾಲಿಗ್ರಾಮ, ಶ್ರಾವ್ಯ ಮರವಂತೆ, ನಾಗರಾಜ್ ಜಪ್ತಿ, ತನಿಶಾ ಕೋಣೆ, ಆರಾಧ್ಯ ಶೆಟ್ಟಿ, ಆದಿತ್ಯ ಕುಂದಾಪುರ, ಸಿಂಚನ ಕೋಟೇಶ್ವರ ಮುಂತಾದವರು. ಮಕ್ಕಳು ದೊಡ್ಡವರ ಥರ ವರ್ತನೆ ಮಾಡಿದರೆ ಹೇಗಿರುತ್ತದೆ ಎಂಬ ಕಲ್ಪನೆಗೆ ತಕ್ಕಂತೆ ಇದೆ ಗಿರ್ಮಿಟ್ ಸಿನಿಮಾ. ಹಾಗಾಗಿ ಇದನ್ನು ಮಕ್ಕಳ ಚಿತ್ರ ಎನ್ನಲಾಗುವುದಿಲ್ಲ, ಮಕ್ಕಳನ್ನು ಇಟ್ಟುಕೊಂಡು […]Read More
ಚಿತ್ರ: ಆ ದೃಶ್ಯ ನಿರ್ದೇಶನ: ಶಿವಗಣೇಶ್ ನಿರ್ಮಾಪಕ: ಕೆ. ಮಂಜು ಸಂಗೀತ: ಗೌತಮ್ ಶ್ರೀವಾತ್ಸವ್ ತಾರಾಗಣ: ರವಿಚಂದ್ರನ್, ಸಾಗರ್, ಚೈತ್ರಾ, ಅಜಿತ್, ಅಚ್ಯುತ್ಕುಮಾರ್ ಮತ್ತಿತರರು. ಅದ್ಧೂರಿ ಸೆಟ್ಗಳು,ಕಿವಿಗೆ ಇಂಪು ನೀಡುವ ಗೀತೆಗಳು,ಹೃದಯಾಕಾರದ ಬಲೂನುಗಳು,ಬಣ್ಣಗಳು ,ಹಣ್ಣುಗಳು , ಹೆಣ್ಣುಗಳು ಮದ್ಯದಲ್ಲಿ ಸ್ಪುರದ್ರೂಪಿ ನಾಯಕ ಸುಂದರವಾದ ನಾಯಕಿ ಜೊತೆ ಕೂಡಿ ಹಾಡುತ್ತಾ ಹೆಜ್ಜೆಯಾಕುತ್ತಿದ್ದರೆ ಅದನ್ನು ರವಿಚಂದ್ರನ್ ಸಿನಿಮಾ ಎನ್ನುತ್ತೇವೆ..ಈ ಸೂತ್ರವನ್ನು ಮುಲಾಜಿಲ್ಲದೇ ಮುರಿದಿದ್ದೇ ಕೆಲ ವರ್ಷಗಳ ಹಿಂದೆ ತೆರೆಕಂಡು ಯಶಸ್ವಿಯಾದ “ದೃಶ್ಯ” ಸಿನಿಮಾ.ಮಧ್ಯಮ ವರ್ಗದ ಕುಟುಂಬದ ಹೆಣ್ಣುಮಗಳು ಶ್ರೀಮಂತ ಯುವಕನಿಂದ […]Read More
Recent Comments