ಜಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಭರ್ಜರಿ ಸದ್ದು ಮಾಡುತ್ತಿರುವ ಚಿತ್ರ. ಸಿನಿಮಾ ರಿಲೀಸ್ ಆಗಿ ಸದ್ಯ ಸೆಂಚುರಿಯತ್ತ ಮುನ್ನುತ್ತಿದೆ. ಈ ಸಂಭ್ರಮದಲ್ಲಿ ಚಿತ್ರತಂಡ ಚಿತ್ರದ ಟೈಟಲ್ ಸಾಂಗ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ನೀಡಿದ್ದಾರೆ. ಹೌದು, ಚಿತ್ರದ ಮೋಸ್ಟ್ ಇಂಟ್ರಸ್ಟಿಂಗ್ ಮತ್ತು ಅಭಿಮಾನಿಗಳ ನೆಚ್ಚಿನ ಹಾಡಾಗಿರುವ ‘ನಿಂತ ನೋಡು ಯಜಮಾನ’ ಹಾಡಿನ ವೀಡಿಯೋ ಸಾಂಗ್ ಅನ್ನು ರಿಲೀಸ್ ಮಾಡಿದೆ. ಈ ಹಾಡನ್ನು ಚಿತ್ರಮಂದಿರಗಳಲ್ಲಿ ಮಾತ್ರ ನೋಡಿದ ಅಭಿಮಾನಿಗಳೀಗ […]Read More
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ‘ಅಮರ್’ ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಅಭಿಷೇಕ್ ಅದ್ಧೂರಿ ಸ್ವಾಗತಕ್ಕೆ ಸ್ಯಾಂಡಲ್ ವುಡ್ ಸಜ್ಜಾಗಿದೆ. ಇದೇ ತಿಂಗಳ ಕೊನೆಯಲ್ಲಿ ಮೇ 31ಕ್ಕೆ ‘ಅಮರ್’ ಸಿನಿಮಾ ರಾಜ್ಯದಾದ್ಯಂತ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದೆ. ಈಗಾಗಲೆ ‘ಅಮರ್’ ಚಿತ್ರದ ಮೇಲಿನ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. ಅಂಬಿ ಪುತ್ರನ ಚೊಚ್ಚಲ ಚಿತ್ರ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಸಮಯದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅಪ್ಪಟ ಅಭಿಮಾನಿಯೊಬ್ಬರು ‘ಅಮರ್’ ಸಿನಿಮಾದ ಒಂದು […]Read More
ಕನ್ನಡ ಚಿತ್ರಗಳು ಈಗಾಗಲೇ ತನ್ನ ಗುಣಮಟ್ಟದಿಂದ ವಿಶ್ವದಲ್ಲೇ ಎಲ್ಲರ ಚಿತ್ತವನ್ನ ಸೆಳೆಯುತ್ತಿರುವಾಗಲೇ ಕನ್ನಡಿಗರಿಗೆ ಒಂದು ಸಿಹಿಸುದ್ಧಿ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್-ನಿಂದ ಬಂದಿದೆ. ಈಗಾಗಲೇ ಕನ್ನಡಿಗರಾದ ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ಮೆಟ್ಟಿಲು ಹತ್ತಿದ್ದರೆ, ಇನ್ನು ರಿಲೀಸ್ ಆಗಲು ಕಾಯುತ್ತಿರುವ ಕನ್ನಡ ಚಿತ್ರದ ನಟಿಯೊಬ್ಬಳ ಹಿಂದಿ ಚಿತ್ರ ಈ ವರ್ಷ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್-ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಹೌದು, ಅಪ್ಪಟ್ಟ ಕನ್ನಡದ ನಟಿ, ಕಾಜಲ್ ಕುಂದರ್ ಹಿಂದಿಯ ಲೋಹರ್ದಗಾ ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರ […]Read More
ನವರಸ ನಟನ ಚಲನಚಿತ್ರ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಒಂದು ವಿಭಿನ್ನ ಕಿರುಚಿತ್ರ ಮೂಡಿಬಂದಿದೆ. ಚಿತ್ರದ ಹೆಸರು ’ಪ್ರಶ್ನೆ’. ಹೌದು ಚಿತ್ರದ ಶೀರ್ಷಿಕೆಯಂತೆ ಚಿತ್ರವು ವಿಭಿನ್ನವಾಗಿರುವುದಂತು ಸತ್ಯ. ಕೆಲ ತಿಂಗಳುಗಳ ಹಿಂದೆ ಹೆಸರಾಂತ ದೇವಸ್ಥಾನದಲ್ಲಿ ಊಟಕ್ಕೆ ವಿಷ ಬೆರೆಸಿದ ಘಟನೆ ನಡೆದಿತ್ತು. ಇದರಲ್ಲಿ 10 ಜನರು ಪ್ರಾಣ ಕಳೆದುಕೊಂಡಿದ್ದು, 65 ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸೇರಿದ್ದರು. ಇದನ್ನು ಕಥೆಯ ವಸ್ತುವಾಗಿ ಇಟ್ಟುಕೊಂಡು ಹೆಣೆದಿರುವ ಕಥೆಯು ನೋಡುಗರನ್ನು ಮಂತ್ರ ಮುಗ್ಧಗೊಳಿಸುವುದಂತು ಖಂಡಿತ. ಈ ಕಿರು ಚಿತ್ರದ ಕಥಾ ಸಂಭಾಷಣೆ […]Read More
ಫ್ರಾಂಕ್ ಕಾಲ್ ಮತ್ತು ಆರ್ಸಿಬಿ ಇನ್ಸೈಡರ್ ಆಗಿ ಫೇಮಸ್ ಆಗಿದ್ದ ದಾನಿಶ್ ಸೇಠ್ ಕಳೆದ ವರ್ಷ ಹಂಬಲ್ ಪೋಲಿಟಿಶಿಯನ್ ನೋಗರಾಜ್ ಸಿನಿಮಾ ಮೂಲಕ ನಾಯಕರಾಗಿ ಎಂಟ್ರಿ ಕೊಟ್ಟಿದ್ದರು, ಆ ಸಿನಿಮಾದಿಂದ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅದರ ಮುಂದಿನ ಭಾಗವನ್ನು ಮಾಡುವುದಾಗಿ ಅವರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಹಾಕಿಕೊಂಡಿದ್ದಾರೆ. ಮೊದಲ ಸಿನಿಮಾವನ್ನು ದಾನಿಶ್ ಅವರ ಗೆಳೆಯ ಸಾದ್ಖಾನ್ ನಿರ್ದೇಶನ ಮಾಡಿದ್ದರು. ಈ ಸಿನಿಮಾವನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬುದು ಇನ್ನೂ ರೀವಿಲ್ ಆಗಿಲ್ಲ. ಆದರೆ ಸಾದ್ ತಂಡದಲ್ಲಿ […]Read More
ನೀನಾಸಂ ಸತೀಶ್ ಮತ್ತು ಉದಯ್ ಕೆ ಮೆಹ್ತಾ ಲವ್ ಇನ್ ಮಂಡ್ಯ ಸಿನಿಮಾದ ನಂತರ ಒಂದಾಗಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ವು. ಈಗ ಅವರ ಸಿನಿಮಾಗೆ ಬ್ರಹ್ಮಚಾರಿ ಎಂಬ ಟೈಟಲ್ ಇಡಲಾಗಿದೆ. ಈ ಹಿಂದೆ ಲವ್ ಇನ್ ಮಂಡ್ಯ ಸಿನಿಮಾದಲ್ಲಿ ಸತೀರ್ಶ್ ಕೇಬಲ್ ಕರ್ಣ ಎಂಬ ರೋಲ್ನಲ್ಲಿ ನಟಿಸಿದ್ದರು. ಅದನ್ನು ಉದಯ್ ಮೇಹ್ತಾ ನಿರ್ಮಾಣ ಮಾಡಿದ್ದರು. ಈಗ ಇಬ್ಬರೂ ಮತ್ತೆ ಒಂದಾಗಿದ್ದೇವೆ, ಸದ್ಯದಲ್ಲೇ ಹೊಸ ಸುದ್ದಿ ನೀಡುತ್ತೇವೆ ಎಂದಿದ್ದರು. ಸದ್ಯ ಟೈಟಲ್ ಮಾತ್ರ ಫೈನಲ್ ಆಗಿದ್ದು, ಉಳಿದ ವಿವರಗಳನ್ನು […]Read More
ಖ್ಯಾತ ಗೀತರಚನೆಕಾರ, ನಿರ್ದೇಶಕ ನಾಗೇಂದ್ರ ಪ್ರಸಾದ್ ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿ-ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿ ಓಜಯ್ಯ ಎಂಬ ಪ್ರಮುಖ ಖಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿ ಯಶಸ್ವಿ ಆರು ತಿಂಗಳು ಪೂರೈಸಿದ್ದು, ಈ ಹಂತದಲ್ಲಿ ಕಥೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಪಯಣದಲ್ಲಿ ಬರುವುದೇ ‘ಓಜಯ್ಯನ ಸಾಲು’. ಓಜಯ್ಯ ಎಂಬ ದುಷ್ಟ ಬುದ್ಧಿಯ ಶಿಕ್ಷಕ, ಶಿಷ್ಯಂದಿರಲ್ಲಿ ತಾರತಮ್ಯ ಮಾಡುತ್ತ ಜಾತಿ ಭೇದ ಮೆರೆಯುತ್ತಿರುತ್ತಾನೆ. ಸಿದ್ದಮ್ಮ […]Read More
Film: Kismat Director: Vijaya Raghavendra Cast: Vijaya Raghavendra, Sangeetha Bhat, Saikumar, Dileep Raj, Chikkanna, Naveen Krishna, Dharma, Sunder Raj, Nanda Gopal and others. Music: Rajesh Murugeshan — Vijaya Raghavendra’s much-awaited film Kismat has released today at theatres across Karnataka. Kismat is a Hindi word, which means the destiny. This film is a like a destiny […]Read More
Film: Tarakasura Director: Chandrasekhar Bandiyappa Cast: Vybhay, Manvita Harish, Dany Sapani, Jai Jagadish, Kari Subbu, Mata Koppala, Sadhu Kokila and others. Music: Dharma Vish — M Narasimhulu, a well-known exhibitor in Bengaluru, not only makes a debut as a producer in Sandalwood but also introduces his son as a hero with this film. Producer […]Read More
Film: Taayige Takka Maga Director: Shashank Cast: Ajay Rao, Ashika Ranganath, Sumalatha, Achyut Kumar, Saurav Lokesh, Hebbale Krishna, Sadhu Kokila and others. . Director Shashank makes a comeback after three years. He is known for making romantic films- Krishnan Love Story and Krishna Leela – with Ajay Rao in the lead role. Now, Shashank has […]Read More
Recent Comments