ಚಿತ್ರ: ಒನ್ ಲವ್ ಟು ಸ್ಟೊರಿ ನಿರ್ದೇಶಕ: ವಸಿಷ್ಠ ಬಂಟನೂರು ಸಂಗೀತ: ಸಿದ್ಧಾರ್ಥ್ ತಾರಾಗಣ: ಸಂತೋಷ್, ಮಧುಗೌಡ, ಆದ್ಯಾ ಮತ್ತು ಪ್ರಕೃತಿಗೌಡ. ಸ್ಯಾಂಡಲ್ವುಡ್ನಲ್ಲಿ ಪ್ರತಿ ವಾರ ಏನಿಲ್ಲವೆಂದರೂ ಒಂದಾದರೂ ಹೊಸಬರು ಸಿನಿಮಾ ರಿಲೀಸ್ ಆಗುತ್ತವೆ. ಅದರಲ್ಲಿ ಕೆಲವಷ್ಟೇ ಗಮನ ಸೆಳೆಯುತ್ತವೆ ಆ ಸಾಲಿಗೆ ಒನ್ ಲವ್ 2 ಸ್ಟೋರಿ ಸೇರುತ್ತದೆ. ಈ ವಾರ ಬಿಡುಗಡೆಯಾಗಿರುವ ಈ ಸಿನಿಮಾ ಕಂಪ್ಲೀಟ್ ಹೊಸಬರ ಚಿತ್ರವಾಗಿದೆ. ಪ್ರತಿಭಾವಂತ ನಿರ್ದೇಶಕರು ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಲು ಬಹಳ ಕಷ್ಟಪಡುತ್ತಾರೆ. ವಸಿಷ್ಠ ಬಂಟನೂರು ಅವರ ಕಷ್ಟವನ್ನು […]Read More
ಚಿತ್ರ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ನಿರ್ದೇಶನ: ಸುಜಯ್ ಶಾಸಿ ನಿರ್ಮಾಪಕ: ಚಂದ್ರಶೇಖರ್.ಟಿ. ಆರ್ ಸಂಗೀತ: ಮಣಿಕಾಂತ್ ಕದ್ರಿ ಕ್ಯಾಮೆರಾ : ಸುನಿತ್ ಹಲಗೇರಿ ತಾರಾಗಣ: ರಾಜ್ ಬಿ ಶೆಟ್ಟಿ, ಕವಿತಾ ಗೌಡ, ಸುಜಯ್ ಶಾಸ್ತ್ರಿ, ಪ್ರಮೊದ್ ಶೆಟ್ಟಿ, ಶೋಭ್ರಾಜ್ ಮತ್ತಿತರರು. ಕಾಮಿಡಿ ಸಿನಿಮಾಗಳನ್ನು ಮಾಡುವುದು ಹೇಗೆ ಎನ್ನುವವರಿಗೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾದ ಮೂಲಕ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸುಜಯ್ ಶಾಸ್ತ್ರಿ. ಅವರು ಎಲ್ಲೇ ಹೋದರು ಇದೊಂದು ಕಂಪ್ಲೀಟ್ ಎಂಟರ್ಟೇನಿಂಗ್ ಸಿನಿಮಾ ಇದರಲ್ಲಿ ಯಾವುದೇ […]Read More
ಇಷ್ಟು ದಿನ ಕಾಮಿಡಿ ಮಾಡುತ್ತಿದ್ದ ಕೋಮಲ್, ಒಮ್ಮಲೆ ತೆರೆ ಮೇಲೆ ಸೀರಿಯಸ್ ಆಗಿ ಪೊಲೀಸ್ ಆಫೀಸರ್ ಆಗಿ ಬಂದರೆ ಹೇಗಿರುತ್ತದೆ ಎನ್ನುವವರಿಗೆ ಕೋಮಲ್ ಭರ್ಜರಿಯಾಗಿಯೇ ಉತ್ತರ ನೀಡಿದ್ದಾರೆ. ಈ ವಾರ ಬಿಡುಗಡೆಯಾಗಿರುವ ಕೆಂಪೇಗೌಡ -2 ಸಿನಿಮಾದಲ್ಲಿ ಕಾಮಿಡಿ ಕೋಮಲ್ ಆ್ಯಕ್ಷನ್ ಹೀರೋ ಆಗಿದ್ದಾರೆ. ಪ್ರಸಕ್ತ ರಾಜಕೀಯ ಸನ್ನಿವೇಶ, ಪೊಲೀಸ್ ವ್ಯವಸ್ಥೆ , ಕರ್ನಾಟಕದ ಇತಿಹಾಸದಲ್ಲಿ ಸೇರಿ ಹೋಗಿರುವ ದೊಡ್ಡ ರಾಜಕೀಯ ನಾಯಕರ ಮನೆಯೊಳಗೆ ನಡೆದ ಕಥೆಗಳು ಇವೆಲ್ಲವನ್ನು ಇಟ್ಟುಕೊಂಡು ಕೋಮಲ್ ಒಂದೊಳ್ಳೆ ಮಾಸ್ ಸಿನಿಮಾ ಮಾಡಿದ್ದಾರೆ. ಒಬ್ಬ […]Read More
ಕನ್ನಡ ಪ್ರೇಕ್ಷಕರನ್ನು ಕಳೆದ 25 ವರ್ಷದಿಂದಲೂ ರಂಜಿಸುತ್ತಿರುವ ಒಂದೇ ಹೆಸರು ಉದಯ ಟಿವಿ. ಪ್ರೇಕ್ಷಕರ ನಾಡಿಮಿಡಿತ ಅರಿತಿರುವ ಉದಯ ಟಿವಿ, ಒಂದಕ್ಕಿಂತ ಒಂದು ಮನೋರಂಜನಾತ್ಮಕ ಕಾಯಕ್ರಮಗಳನ್ನು ಪ್ರಸರಿಸುತ್ತಾ ಬಂದಿದೆ. ಉದಯ ಟಿವಿಯ ಧಾರಾವಾಹಿಗಳು ಕರ್ನಾಟಕದ ಮನೆಮನಗಳಿಗೆ ಅಪಾರ ಮೆಚ್ಚುಗೆಗಳಿಸಿವೆ. ರೋಚಕ ಫ್ಯಾಂಟಸಿ ಕಥೆಯಾದ ನಂದಿನಿ, ಗಂಡನನ್ನು ಕಾಪಾಡಿಕೊಳ್ಳುವ ಇಂದಿನ ಸತಿ ಸಾವಿತ್ರಿಯಂತಿರುವ ದೇವಯಾನಿ, ಜೀವನದ ಸವಾಲುಗಳನ್ನು ಎದುರಿಸಿ ಗೆಲ್ಲುವ ನಾಯಕಿ, ಹೀಗೆ ಒಂದೊಂದು ಕಥೆಯೂ ಕೂಡ ವಿಭಿನ್ನ. ಈ ಧಾರಾವಾಹಿಗಳ ಸಾಲಿಗೆ ಮತ್ತೊಂದು ವಿಶಿಷ್ಟವಾದ ಪ್ರಯತ್ನ “ನಾನು […]Read More
ಅಮ್ಮ ಮಗಳ ಸಾಹಸದ ಕಥೆ ಚಿತ್ರ: ಮಹಿರಾ ನಿರ್ದೇಶಕ: ಮಹೇಶ್ ಗೌಡ ನಿರ್ಮಾಪಕ: ವಿವೇಕ್ ಕೋಡಪ್ಪ ತಾರಾಗಣ: ವರ್ಜಿನಿಯಾ, ಚೈತ್ರಾ, ರಾಜ್ ಬಿ ಶೆಟ್ಟಿ ಹೆಣ್ಣಿನ ಶಕ್ತಿಯನ್ನು ಹೇಳಲು ಮಹಿರಾ ಎನ್ನುತ್ತಾರೆ. ಈ ವಾರ ಬಿಡುಗಡೆಯಾಗಿರುವ ಮಹಿರಾ ಸಿನಿಮಾದಲ್ಲಿಯೂ ಹೆಣ್ಣಿನ ಶಕ್ತಿಯೇ ಮುಖ್ಯ ಅಂಶ. ತಾಯಿ ಮಗಳ ಬದುಕು ಮತ್ತು ಹೋರಾಟವನ್ನು ಇಟ್ಟುಕೊಂಡು ಸಿನಿಮಾ ಮಾಡಿರುವ ಮಹೇಶ್ಗೌಡ ಒಂಚೂರು ನಿರೀಕ್ಷೆ ಹುಟ್ಟಿಸುತ್ತಾರಾದರೂ ಅಲ್ಲಲ್ಲಿ ನಿರಾಸೆ ಮೂಡಿಸುತ್ತಾರೆ. ಆದರೆ ಕ್ಲೈಮ್ಯಾಕ್ಸ್ ತನಕ ಸಸ್ಪೆನ್ಸ್ ಉಳಿಸಿಕೊಂಡು ಹೋಗುವಲ್ಲಿ ಅವರು ಯಶಸ್ವಿಯಾಗಿದ್ದಾರೆ. […]Read More
ಚಿತ್ರ: ದಶರಥ ತಾರಾಗಣ: ರವಿಚಂದ್ರನ್, ಸೋನಿಯಾ ಅಗರ್ವಾಲ್, ಅಭಿರಾಮಿ, ಮೇಘಶ್ರೀ ಮತ್ತಿತರರು ನಿರ್ದೇಶನ: ಎಂ ಎಸ್ ರಮೇಶ್ ನಿರ್ಮಾಣ: ಅಕ್ಷಯ್ ಸಂಗೀತ: ಗುರುಕಿರಣ್ ತಮ್ಮ ಖಡಕ್ ಡೈಲಾಗ್ಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿರುವ ನಿರ್ದೇಶಕ ಎಂ ಎಸ್ ರಮೇಶ್ ಬಹಳ ದಿನಗಳ ನಂತರ ನಿರ್ದೇಶನ ಮಾಡಿರುವ ದಶರಥ ಈ ವಾರ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ರವಿಚಂದ್ರನ್ ಸಹ ಬಹಳ ವರ್ಷಗಳ ನಂತರ ಲಾಯರ್ ಪಾತ್ರದಲ್ಲಿ ನಟಿಸಿದ್ದಾರೆ. ರವಿಚಂದ್ರನ್ ತನ್ನ ಮಗಳನ್ನು ಕಾಪಾಡಿಕೊಳ್ಳಲು ಮಾಡುವ ಹೋರಾಟವೇ ದಶರಥದ ಕಥೆ. […]Read More
ಎಂ.ಎಸ್.ಆರ್ ಪ್ರೊಡಕ್ಷನ್ ಲಾಂಛನದಲ್ಲಿ ಅಕ್ಷಯ್ ಸಮರ್ಥ ಅವರು ನಿರ್ಮಿಸಿರುವ ದಶರಥ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಂ.ಎಸ್.ರಮೇಶ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿದ್ದಾರೆ. ಸೋನಿಯ ಅಗರವಾಲ್, ಅಭಿರಾಮಿ, ರಂಗಾಯಣ ರಘು, ಶೋಭ್ರಾಜ್, ಅವಿನಾಶ್, ಮೇಘಶ್ರೀ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರವಿಚಂದ್ರನ್ ಅವರು ಈ ಚಿತ್ರದಲ್ಲಿ ವಕೀಲರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಜಬರ್ದಸ್ತ್ ಸಂಬಾಷಣೆಗಳಿವೆ. ಗುರುಕಿರಣ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಜಿ.ಎಸ್.ವಿ ಸೀತಾರಾಂ ಅವರ ಛಾಯಾಗ್ರಹಣವಿದೆ. ಯು.ಡಿ.ವೆಂಕಟೇಶ್ ಸಂಕಲನ, ಮದನ್ – […]Read More
ನ್ಯೂಯಾರ್ಕ್ ಫಿಲಂ ಫೆಸ್ಟಿವಲ್ ನಲ್ಲಿ ‘ಬೆಸ್ಟ್ ಸ್ಕ್ರೀನ್ ಪ್ಲೇ’ ಗೆದ್ದು, ಕೆನಡಾ ಫಿಲಂ ಅವಾರ್ಡ್ಸ್ ನಲ್ಲಿ ಪ್ರದರ್ಶನ ಗೊಂಡು, ಪ್ರಸಿದ್ಧ ನಟಿ ಸೀಮಾ ಬಿಸ್ವಾಸ್ ಹಾಗು ಆದಿಲ್ ಹುಸೈನ್ ಮುಂತಾದವರಿಂದ ಪ್ರಶಂಸೆ ಗಳಿಸಿದ ‘ಗಂಟುಮೂಟೆ’ ಕನ್ನಡ ಚಲನಚಿತ್ರ ಈಗ ಆಸ್ಟ್ರೇಲಿಯಾದತ್ತ ಪ್ರಯಾಣಿಸಿದೆ. ಇಂಡಿಯನ್ ಫಿಲಂ ಫೆಸ್ಟಿವಲ್ ಆಫ್ ಮೆಲ್ಬೋರ್ನ್ ನಲ್ಲಿ, ಆಸ್ಟ್ರೇಲಿಯನ್ ಪ್ರೀಮಿಯರ್ ಗೆ ಆಯ್ಕೆ ಗೊಂಡ ಈ ವರ್ಷದ ಏಕೈಕ ಕನ್ನಡ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗೆಯೇ ಇಟಲಿಯ ರೋಮ್ ನಲ್ಲಿ ನಡೆಯುವ ಸೋಶಿಯಲ್ […]Read More
ನಾಲ್ಕು ವರ್ಷಗಳ ನಂತರ ತೆರೆ ಮೇಲೆ ಕೆಂಪೇಗೌಡನಾಗಿ ಅಬ್ಬರಿಸಲು ಬರುತ್ತಿದ್ದಾರೆ ಕೋಮಲ್. ಅದಕ್ಕೆ ದಿನಾಂಕ ಸಹ ನಿಗದಿಯಾಗಿದ್ದು, ಇದೇ ವರಮಹಾಲಕ್ಷ್ಮೀ ಹಬ್ಬಕ್ಕೆ ಕರ್ನಾಟಕದದ್ಯಾಂತೆ ಕೆಂಪೇಗೌಡ -2 ಬಿಡುಗಡೆಯಾಗುತ್ತಿದೆ. ಇಷ್ಟು ದಿನ ಬರೀ ಕಾಮಿಡಿ ಮಾಡಿಕೊಂಡಿದ್ದ ಕೋಮಲ್ ಮೊದಲ ಬಾರಿಗೆ ಆ್ಯಕ್ಷನ್ ಸಬ್ಜೆಕ್ಟ್ನಲ್ಲಿ ನಟಿಸಿದ್ದು, ಈ ಸಿನಿಮಾ ಇದೇ ಆಗಸ್ಟ್ 9ಕ್ಕೆ ತೆರೆ ಮೇಲೆ ಬರುತ್ತದೆ. ಆಗಸ್ಟ್ 9ಕ್ಕೆ ವರಮಹಾಲಕ್ಷ್ಮೀ ಹಬ್ಬ, ಶನಿವಾರ ಎರಡನೇ ಶನಿವಾರ, ಭಾನುವಾರ ರಜೆ ಸೋಮವಾರ ಬಕ್ರೀದ್ ಹಬ್ಬ ಹೀಗೆ ಸಾಲು ಸಾಲು ರಜಾ […]Read More
Recent Comments