ಚಿತ್ರ: ದಮಯಂತಿ ನಿರ್ದೇಶನ: ನವರಸನ್ ನಿರ್ಮಾಣ: ನವರಸನ್ ಸಂಗೀತ: ಗಣೇಶ್ ನಾರಾಯಣ್ ಸಿನಿಮಾಟೋಗ್ರಫಿ: ಪಿ ಕೆ ಎಚ್ ದಾಸ್ ತಾರಗಣ: ರಾಧಿಕಾ ಕುಮಾರಸ್ವಾಮಿ, ಗಿರೀಶ್, ತಬಲಾ ನಾಣಿ,ಮತ್ತಿತರರು. ಹಾರರ್ ಸಿನಿಮಾಗಳೆಂದರೆ ಹೆಚ್ಚಾಗಿ ಭಯ ಹುಟ್ಟಿಸುವ ಸಿನಿಮಾಗಳೇ ಇರುತ್ತದೆ ಆದರೆ ಅವು ಒಂದೇ ವರ್ಗದ ಜನರಿಗೆ ಇಷ್ಟವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹಾರರ್ ಜತೆಗೆ ಕಾಮಿಡಿಯನ್ನು ಬೆರೆಸಿ ಬೇರೆ ಬೇರೆ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ ಚಿತ್ರತಂಡ. ಆ ಸಾಲಿಗೆ ದಮಯಂತಿ ಸಹ ಸೇರುತ್ತದೆ. ಈ ಸಿನಿಮಾದಲ್ಲಿ ರಿಯಾಲಿಟಿ ಶೋದ ಕಾನ್ಸೆಪ್ಟ್ […]Read More
ಕನ್ನಡ ಚಿತ್ರ: ಕಾಳಿದಾಸ ಕನ್ನಡ ಮೇಷ್ಟ್ರು ನಿರ್ದೇಶನ: ಕವಿರಾಜ್ ನಿರ್ಮಾಣ: ಉದಯ್ ಕುಮಾರ್ ತಾರಾಗಣ: ಜಗ್ಗೇಶ್, ಮೇಘನಾ ಗಾಂವ್ಕರ್, ಅಂಬಿಕಾ, ತಬಲಾ ನಾಣಿ, ಯತಿರಾಜ್, ಉಷಾ ಭಂಡಾರಿ, ಬಾಲ ನಟ ಓಂ, ಆರ್ಯ ಇತರರು ಸಂಗೀತ: ಗುರು ಕಿರಣ್ ಛಾಯಾಗ್ರಹಣ: ಗುಂಡ್ಲುಪೇಟೆ ಸುರೇಶ್. ಜಗ್ಗೇಶ್ ಅವರಂಥ ನಟರನ್ನು ಇಟ್ಟುಕೊಂಡು ಗಂಭೀರ ವಿಷಯವನ್ನು ಹೇಳಬಹುದು ಎಂಬುದನ್ನು ನಿರ್ದೇಶಕರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಈ ವಾರ ಬಿಡುಗಡೆಯಾಗಿರುವ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿಯೂ ಸಹ ನಿರ್ದೇಶಕ ಕವಿರಾಜ್ ಗಂಭಿರ ವಿಷಯವನ್ನು ಹೇಳಿದ್ದಾರೆ. ಜತೆಗೆ ಅದನ್ನು ಮನರಂಜನಾತ್ಮಕವಾಗಿ ಹೇಳಿ ಅದನ್ನು ಪ್ರೇಕ್ಷಕರಿಗೆ ತಲುಪಿಸಿದ್ದಾರೆ. ಈ ಸಿನಿಮಾದಲ್ಲಿ ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕನೊಬ್ಬನ ಮನೆಯ ಕಥೆಯನ್ನು ಸಮಾಜದ ಕಥೆಯನ್ನಾಗಿ ಬಹಳ ವಿಶೇಷವಾಗಿ ಹೇಳಲಾಗಿದೆ. ತನ್ನ ಶಾಲೆಯ ಮಕ್ಕಳ ಅಚ್ಚುಮೆಚ್ಚಿನ […]Read More
ಚಿತ್ರ: ಮನೆ ಮಾರಾಟ್ಟಕ್ಕಿದೆ ನಿರ್ದೇಶಕ: ಮಂಜು ಸ್ವರಾಜ್ ನಿರ್ಮಾಣ: ಎಸ್ ವಿ ಬಾಬು ಸಂಗೀತ: ಅಭಿಮಾನ್ ರಾಯ್ ತಾರಾಗಣ: ಚಿಕ್ಕಣ್ಣ, ಕುರಿ ಪ್ರತಾಪ್, ರವಿಶಂಕರ್ ಗೌಡ, ಶ್ರುತಿ ಹರಿಹರನ್, ಶಿವರಾಮ್ ಮತ್ತಿತರರು. ಹಾರರ್ ಸಿನಿಮಾಗಳಲ್ಲಿ ಭಯ ಪಡಿಸುವ ಜತೆಯಲ್ಲಿ ಹಾಸ್ಯವನ್ನು ಬೆರೆಸಿದರೆ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ. ಅದನ್ನು ಅರಿತಿರುವ ನಿರ್ದೇಶಕರು ಇತ್ತೀಚೆಗೆ ಈ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಮನೆ ಮರಾಟ್ಟಕ್ಕಿದೆ. ಸಾಮಾನ್ಯವಾಗಿ ಹಾರರ್ ಸಿನಿಮಾಗಳಲ್ಲಿ ಲಾಜಿಕ್ ಇರುವುದಿಲ್ಲ. ಈ ಚಿತ್ರದಲ್ಲಿಯೂ ಅಷ್ಟೇ, ನೀವು […]Read More
ಚಿತ್ರ : ಗಿರ್ಮಿಟ್ ನಿರ್ದೇಶನ ರವಿ ಬಸ್ರೂರ್ ನಿರ್ಮಾಣ : ಎನ್.ಎಸ್.ರಾಜ್ಕುಮಾರ್ ಸಂಗೀತ : ರವಿ ಬಸ್ರೂರ್ ಕ್ಯಾಮೆರಾ : ಸಚಿನ್ ಬಸ್ರೂರ್ ತಾರಾಗಣ : ಆಶ್ಲೇಷ ರಾಜ್, ಶ್ಲಾಘಾ ಸಾಲಿಗ್ರಾಮ, ಶ್ರಾವ್ಯ ಮರವಂತೆ, ನಾಗರಾಜ್ ಜಪ್ತಿ, ತನಿಶಾ ಕೋಣೆ, ಆರಾಧ್ಯ ಶೆಟ್ಟಿ, ಆದಿತ್ಯ ಕುಂದಾಪುರ, ಸಿಂಚನ ಕೋಟೇಶ್ವರ ಮುಂತಾದವರು. ಮಕ್ಕಳು ದೊಡ್ಡವರ ಥರ ವರ್ತನೆ ಮಾಡಿದರೆ ಹೇಗಿರುತ್ತದೆ ಎಂಬ ಕಲ್ಪನೆಗೆ ತಕ್ಕಂತೆ ಇದೆ ಗಿರ್ಮಿಟ್ ಸಿನಿಮಾ. ಹಾಗಾಗಿ ಇದನ್ನು ಮಕ್ಕಳ ಚಿತ್ರ ಎನ್ನಲಾಗುವುದಿಲ್ಲ, ಮಕ್ಕಳನ್ನು ಇಟ್ಟುಕೊಂಡು […]Read More
ಚಿತ್ರ: ನವರಾತ್ರಿ ನಿರ್ದೇಶಕ: ಲಕ್ಷ್ಮೀ ಕಾಂತ ಚೆನ್ನ ನಿರ್ಮಾಣ: ಸಾಮಾನ್ಯ ರೆಡ್ಡಿ ವಂಶಿ ತಾರಾಗಣ: ತ್ರಿವಿಕ್ರಮ್, ಕಿಚ್ಚ ವೆಂಕಟ್, ಹೃದಯ ಅವಂತಿ, ಪ್ರಣಯ್ ರಾಯ್. ಇತ್ತೀಚಿನ ದಿನಗಳಲ್ಲಿ ಹೊಸಬರಿಗೆ ಹಾರರ್ ಮತ್ತು ಥ್ರಿಲ್ಲರ್ ಸಿನಿಮಾಗಳು ಉತ್ತಮ ಆಯ್ಕೆಗಳಾಗುತ್ತಿವೆ. ಅಂತಹವುಗಳ ಸಾಲಿಗೆ ಈ ನವರಾತ್ರಿ ಸಹ ಸೇರುತ್ತದೆ. ದೆವ್ವ ಇದೆ ಎನ್ನಲಾಗಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಓನರ್ ಯಾವ ಬೆಲೆಗಾದರೂ ಸರಿ ಮಾರಾಟ ಮಾಡಬೇಕು ಎನ್ನುವ ಹೊತ್ತಿನಲ್ಲಿ ನಡೆಯುವ ಟ್ವಿಸ್ಟ್ ಮತ್ತು ಟರ್ನ್ಗಳೇ ಈ ನವರಾತ್ರಿ ಸಿನಿಮಾದ ಕಥೆಯಾಗಿದೆ. […]Read More
ಚಿತ್ರ : ಕಿಸ್ ನಿರ್ದೇಶನ, ನಿರ್ಮಾಣ: ಎ.ಪಿ. ಅರ್ಜುನ್. ತಾರಾಗಣ: ವಿರಾಟ್, ಶ್ರೀಲೀಲಾ, ಚಿಕ್ಕಣ್ಣ ಇತರರು. ಛಾಯಾಗ್ರಹಣ: ಎ.ಜೆ. ಶೆಟ್ಟಿ ಸಂಗೀತ: ಹರಿಕೃಷ್ಣ. ಹೊಸ ನಾಯಕ ನಾಯಕಿಯರಿಗೆ ಕಲರ್ಫುಲ್ ಸಿನಿಮಾ ಮಾಡುವ ಮೂಲಕ ಹೆಚ್ಚಿನ ಖ್ಯಾತಿ ಗಳಿಸಿರುವ ಎ ಪಿ ಅರ್ಜುನ್ ಕಿಸ್ ಮೂಲಕ ಮತ್ತೊಂದು ಕ್ಯೂಟ್ ಜೋಡಿಯನ್ನು ಸ್ಯಾಂಡಲ್ವುಡ್ಗೆ ಪರಿಚಯಿಸಿದ್ದಾರೆ. ಹೆಸರೇ ಹೇಳುವಂತೆ ಇದು ಪಕ್ಕಾ ಯೂತ್ಫುಲ್ ಸಿನಿಮಾ. ಜತೆಗೆ ಫ್ಯಾಮಿಲಿಯೂ ನೋಡಬಹುದು. ಇಡೀ ಸಿನಿಮಾದಲ್ಲಿ ಯಾವ ದೃಶ್ಯ ನೋಡಿದರೂ ಎಲ್ಲವೂ ಕಲರ್ಫುಲ್, ಕಲರ್ಫುಲ್. ಜತೆಗೆ […]Read More
ನಿರ್ದೇಶಕ: ಲಕ್ಷ್ಮೀ ದಿನೇಶ್ ನಿರ್ಮಾಣ: ಆರ್ ಬಿ ಸಂಗೀತ: ಶ್ರೀ ವತ್ಸತಾರಾಗಣ: ಗುರುರಾಜ ಜಗ್ಗೇಶ್, ದಿವ್ಯಾಗೌಡ, ದತ್ತಣ್ಣ, ಅರುಣಾ ಬಾಲರಾಜ್, ಸಂಗೀತಾ ಸಾಹಸಸಿಂಹ ವಿಷ್ಣು ವರ್ಧನ್ ಅವರ ಹೆಸರನ್ನು ಇಟ್ಟುಕೊಂಡು ಮಾಡಿರುವ ಸಾಕಷ್ಟು ಸಿನಿಮಾಗಳೂ ದೊಡ್ಡ ಮಟ್ಟದಲ್ಲಿ ಗೆದ್ದಿವೆ. ಆ ಹೆಸರಿಗೆ ಒಂದು ಸೆಳೆತ ಇದೆ. ಈ ವಾರ ಬಿಡುಗಡೆಯಾಗಿರುವ ವಿಷ್ಣು ಸರ್ಕಲ್ ಕೂಡಾ ತನ್ನ ಟೈಟಲ್ನಿಂದಲೇ ಗಮನ ಸೆಳೆದಿತ್ತು. ಜತೆಗೆ ಜಗ್ಗೇಶ್ ಅವರ ಹಿರಿಯ ಪುತ್ರ ಗುರು ನಟಿಸಿದ್ದಾರೆ ಎಂಬ ಕಾರಣಕ್ಕೂ ಅದು ಸದ್ದು ಮಾಡಿತ್ತು. […]Read More
ಚಿತ್ರ : ನನ್ನ ಪ್ರಕಾರ ನಿರ್ಮಾಣ : ಗುರುರಾಜ್ ಎಸ್ ನಿರ್ದೇಶಕ : ವಿನಯ್ ಬಾಲಾಜಿ ಕ್ಯಾಮೆರಾ : ಮನೋಹರ್ ಜೋಶಿ ಸಂಗೀತ : ಅರ್ಜುನ್ ರಾಮು ತಾರಾಗಣ : ಕಿಶೋರ್, ಪ್ರಿಯಾಮಣಿ, ಮಯೂರಿ, ಪ್ರಮೋದ್ ಶೆಟ್ಟಿ, ಪ್ರಮೋದ್ ಶೆಟ್ಟಿ, ನಿರಂಜನ್ ದೇಶಪಾಂಡೆ, ಗಿರಿಜಾ ಲೋಕೇಶ್. ಅವರ ಅವರ ಪ್ರಕಾರವೇ ಇರುವ ನನ್ನ ಪ್ರಕಾರ : ಸಸ್ಪೆನ್ಸ್ ಥ್ರಿಲ್ಲರ್ ಜಾನರ್ನ ಸಿನಿಮಾಗಳಲ್ಲಿ ಬಹು ಮುಖ್ಯವಾದ ಅಂಶ, ಪ್ರೇಕ್ಷಕನನ್ನು ಸೀಟಿನ ತುದಿಗೆ ಕೂರಿಸಿ ಕಥೆ ಹೇಳುವುದು. ಅದನ್ನು ಮಾಡಿದರೆ […]Read More
ಚಿತ್ರ: ರಾಂಧವ ನಿರ್ದೇಶನ: ಸುನೀಲ್ ಆಚಾರ್ಯ ನಿರ್ಮಾಣ: ಸನತ್ಕುಮಾರ್ ಸಂಗೀತ: ಶಶಾಂಕ್ ಶೇಷಗಿರಿ ತಾರಾಗಣ: ಭುವನ್, ಅರವಿಂದ್, ಜಹಾಂಗೀರ್ ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದ ಗಮನ ಸೆಳೆಯುತ್ತಿರುವ ಸಿನಿಮಾಗಳೆಂದರೆ ಒಂದು ಕಂಪ್ಲೀಟ್ ಮಾಸ್ ಮತ್ತೊಂದು ಹಾರರ್ , ಥ್ರಿಲ್ಲರ್ ಸಬ್ಜೆಕ್ಟ್ಗಳು. ಈ ರೀತಿಯ ಸಿನಿಮಾಗಳಿಂದ ಪ್ರೇಕ್ಷಕರನ್ನು ಸೆಳೆಯಬಹುದು ಎಂಬುದು ಸಿನಿಮಾ ಮೇಕರ್ಸ್ಗೆ ಚೆನ್ನಾಗಿ ಗೊತ್ತಾಗಿದೆ. ಹಾಗಾಗಿ ಅಂತಹದ್ದೇ ಸಿನಿಮಾಗಳ ಮೂಲಕ ಒಂದಷ್ಟು ಪ್ರೇಕ್ಷಕರನ್ನು ತಮ್ಮತ್ತ ಈಸಿಯಾಗಿ ಸೆಳೆಯುತ್ತಿದ್ದಾರೆ. ಇಂತಹ ಸಿನಿಮಾಗಳ ಸಾಲಿಗೆ ಈ ವಾರದ ರಾಂಧವ ಸಹ […]Read More
ಚಿತ್ರ: ಒನ್ ಲವ್ ಟು ಸ್ಟೊರಿ ನಿರ್ದೇಶಕ: ವಸಿಷ್ಠ ಬಂಟನೂರು ಸಂಗೀತ: ಸಿದ್ಧಾರ್ಥ್ ತಾರಾಗಣ: ಸಂತೋಷ್, ಮಧುಗೌಡ, ಆದ್ಯಾ ಮತ್ತು ಪ್ರಕೃತಿಗೌಡ. ಸ್ಯಾಂಡಲ್ವುಡ್ನಲ್ಲಿ ಪ್ರತಿ ವಾರ ಏನಿಲ್ಲವೆಂದರೂ ಒಂದಾದರೂ ಹೊಸಬರು ಸಿನಿಮಾ ರಿಲೀಸ್ ಆಗುತ್ತವೆ. ಅದರಲ್ಲಿ ಕೆಲವಷ್ಟೇ ಗಮನ ಸೆಳೆಯುತ್ತವೆ ಆ ಸಾಲಿಗೆ ಒನ್ ಲವ್ 2 ಸ್ಟೋರಿ ಸೇರುತ್ತದೆ. ಈ ವಾರ ಬಿಡುಗಡೆಯಾಗಿರುವ ಈ ಸಿನಿಮಾ ಕಂಪ್ಲೀಟ್ ಹೊಸಬರ ಚಿತ್ರವಾಗಿದೆ. ಪ್ರತಿಭಾವಂತ ನಿರ್ದೇಶಕರು ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಲು ಬಹಳ ಕಷ್ಟಪಡುತ್ತಾರೆ. ವಸಿಷ್ಠ ಬಂಟನೂರು ಅವರ ಕಷ್ಟವನ್ನು […]Read More
Categories
Recent Post
- Gulf’s retail giant, Lulu partners with an innovative platform, FilMe to exclusively release and sell movies
- ಉದಯ ಟಿವಿಯಲ್ಲಿ ಒಂದೇ ದಿನ ೨ ಧಾರಾವಾಹಿಗಳು ಪ್ರಾರಂಭ
- ಕಾವ್ಯಾಂಜಲಿ “ಲವ್ ಇನ್ ಗೋವಾ”
- ಆಗಸ್ಟ್ 3ರಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಕಾವ್ಯಾಂಜಲಿ”
- 2021 ರಲ್ಲಿ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಿಸಲಿರುವ ಉದಯ್ ಮೆಹ್ತಾ
- ಮಾರ್ಚ್ 21ಕ್ಕೆ ‘ರಾಬರ್ಟ್’ ಆಡಿಯೋ
Recent Comments