ಚಿತ್ರ : ಕಿಸ್ ನಿರ್ದೇಶನ, ನಿರ್ಮಾಣ: ಎ.ಪಿ. ಅರ್ಜುನ್. ತಾರಾಗಣ: ವಿರಾಟ್, ಶ್ರೀಲೀಲಾ, ಚಿಕ್ಕಣ್ಣ ಇತರರು. ಛಾಯಾಗ್ರಹಣ: ಎ.ಜೆ. ಶೆಟ್ಟಿ ಸಂಗೀತ: ಹರಿಕೃಷ್ಣ. ಹೊಸ ನಾಯಕ ನಾಯಕಿಯರಿಗೆ ಕಲರ್ಫುಲ್ ಸಿನಿಮಾ ಮಾಡುವ ಮೂಲಕ ಹೆಚ್ಚಿನ ಖ್ಯಾತಿ ಗಳಿಸಿರುವ ಎ ಪಿ ಅರ್ಜುನ್ ಕಿಸ್ ಮೂಲಕ ಮತ್ತೊಂದು ಕ್ಯೂಟ್ ಜೋಡಿಯನ್ನು ಸ್ಯಾಂಡಲ್ವುಡ್ಗೆ ಪರಿಚಯಿಸಿದ್ದಾರೆ. ಹೆಸರೇ ಹೇಳುವಂತೆ ಇದು ಪಕ್ಕಾ ಯೂತ್ಫುಲ್ ಸಿನಿಮಾ. ಜತೆಗೆ ಫ್ಯಾಮಿಲಿಯೂ ನೋಡಬಹುದು. ಇಡೀ ಸಿನಿಮಾದಲ್ಲಿ ಯಾವ ದೃಶ್ಯ ನೋಡಿದರೂ ಎಲ್ಲವೂ ಕಲರ್ಫುಲ್, ಕಲರ್ಫುಲ್. ಜತೆಗೆ […]Read More
ಚಿತ್ರ: ಉಡುಂಬಾ ನಿರ್ದೇಶನ: ಶಿವರಾಜ್ ನಿರ್ಮಾಣ: ಹನುಮಂತರಾವ್, ವೆಂಕಟ ಶಿವರೆಡ್ಡಿ ಸಂಗೀತ: ವಿನೀತ್ ರಾಜ್ ತಾರಾಗಣ: ಪವನ್ ಶೌರ್ಯ, ಚಂದ್ರಕಲಾ, ಶರತ್ ಲೋಹಿತಾಶ್ವ ಮತ್ತಿತರರು. ಹೀರೋ ಸೆಂಟ್ರಿಕ್ ಸಿನಿಮಾಗಳ ಸಾಕಷ್ಟು ಬಂದಿವೆ, ಆದರೆ ಎಲ್ಲವೂ ಗಮನ ಸೆಳೆಯುವುದಿಲ್ಲ. ಈ ವಾರ ಬಿಡುಗಡೆಯಾಗಿರುವ ಉಡುಂಬಾ ಸಿನಿಮಾ ಆ ವಿಚಾರದಲ್ಲಿ ಹೊಸಬರ ಚಿತ್ರವಾದರೂ ಗಮನ ಸೆಳಯುತ್ತದೆ. ಶಿವ[ನಾಯಕ] ಅನಾಥ ಹುಡುಗ, ತನ್ನ ಪ್ರೀತಿಯ ಹುಡುಗಿ ಮತ್ತವರ ಸ್ನೇಹಿತರ ಜತೆ ಇರುತ್ತಾನೆ. ಆದರೆ ಆತನ ಹಿನ್ನೆಲೆ ಅವನಿಗೆ ತಿಳಿದಾಗ ಆಗುವ ಬದಲಾವಣೆಯೇ […]Read More
ಚಿತ್ರ: ರಾಂಧವ ನಿರ್ದೇಶನ: ಸುನೀಲ್ ಆಚಾರ್ಯ ನಿರ್ಮಾಣ: ಸನತ್ಕುಮಾರ್ ಸಂಗೀತ: ಶಶಾಂಕ್ ಶೇಷಗಿರಿ ತಾರಾಗಣ: ಭುವನ್, ಅರವಿಂದ್, ಜಹಾಂಗೀರ್ ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದ ಗಮನ ಸೆಳೆಯುತ್ತಿರುವ ಸಿನಿಮಾಗಳೆಂದರೆ ಒಂದು ಕಂಪ್ಲೀಟ್ ಮಾಸ್ ಮತ್ತೊಂದು ಹಾರರ್ , ಥ್ರಿಲ್ಲರ್ ಸಬ್ಜೆಕ್ಟ್ಗಳು. ಈ ರೀತಿಯ ಸಿನಿಮಾಗಳಿಂದ ಪ್ರೇಕ್ಷಕರನ್ನು ಸೆಳೆಯಬಹುದು ಎಂಬುದು ಸಿನಿಮಾ ಮೇಕರ್ಸ್ಗೆ ಚೆನ್ನಾಗಿ ಗೊತ್ತಾಗಿದೆ. ಹಾಗಾಗಿ ಅಂತಹದ್ದೇ ಸಿನಿಮಾಗಳ ಮೂಲಕ ಒಂದಷ್ಟು ಪ್ರೇಕ್ಷಕರನ್ನು ತಮ್ಮತ್ತ ಈಸಿಯಾಗಿ ಸೆಳೆಯುತ್ತಿದ್ದಾರೆ. ಇಂತಹ ಸಿನಿಮಾಗಳ ಸಾಲಿಗೆ ಈ ವಾರದ ರಾಂಧವ ಸಹ […]Read More
ಕನ್ನಡ ಪ್ರೇಕ್ಷಕರನ್ನು ಕಳೆದ 25 ವರ್ಷದಿಂದಲೂ ರಂಜಿಸುತ್ತಿರುವ ಒಂದೇ ಹೆಸರು ಉದಯ ಟಿವಿ. ಪ್ರೇಕ್ಷಕರ ನಾಡಿಮಿಡಿತ ಅರಿತಿರುವ ಉದಯ ಟಿವಿ, ಒಂದಕ್ಕಿಂತ ಒಂದು ಮನೋರಂಜನಾತ್ಮಕ ಕಾಯಕ್ರಮಗಳನ್ನು ಪ್ರಸರಿಸುತ್ತಾ ಬಂದಿದೆ. ಉದಯ ಟಿವಿಯ ಧಾರಾವಾಹಿಗಳು ಕರ್ನಾಟಕದ ಮನೆಮನಗಳಿಗೆ ಅಪಾರ ಮೆಚ್ಚುಗೆಗಳಿಸಿವೆ. ರೋಚಕ ಫ್ಯಾಂಟಸಿ ಕಥೆಯಾದ ನಂದಿನಿ, ಗಂಡನನ್ನು ಕಾಪಾಡಿಕೊಳ್ಳುವ ಇಂದಿನ ಸತಿ ಸಾವಿತ್ರಿಯಂತಿರುವ ದೇವಯಾನಿ, ಜೀವನದ ಸವಾಲುಗಳನ್ನು ಎದುರಿಸಿ ಗೆಲ್ಲುವ ನಾಯಕಿ, ಹೀಗೆ ಒಂದೊಂದು ಕಥೆಯೂ ಕೂಡ ವಿಭಿನ್ನ. ಈ ಧಾರಾವಾಹಿಗಳ ಸಾಲಿಗೆ ಮತ್ತೊಂದು ವಿಶಿಷ್ಟವಾದ ಪ್ರಯತ್ನ “ನಾನು […]Read More
ಎಂ.ಎಸ್.ಆರ್ ಪ್ರೊಡಕ್ಷನ್ ಲಾಂಛನದಲ್ಲಿ ಅಕ್ಷಯ್ ಸಮರ್ಥ ಅವರು ನಿರ್ಮಿಸಿರುವ ದಶರಥ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಂ.ಎಸ್.ರಮೇಶ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿದ್ದಾರೆ. ಸೋನಿಯ ಅಗರವಾಲ್, ಅಭಿರಾಮಿ, ರಂಗಾಯಣ ರಘು, ಶೋಭ್ರಾಜ್, ಅವಿನಾಶ್, ಮೇಘಶ್ರೀ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರವಿಚಂದ್ರನ್ ಅವರು ಈ ಚಿತ್ರದಲ್ಲಿ ವಕೀಲರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಜಬರ್ದಸ್ತ್ ಸಂಬಾಷಣೆಗಳಿವೆ. ಗುರುಕಿರಣ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಜಿ.ಎಸ್.ವಿ ಸೀತಾರಾಂ ಅವರ ಛಾಯಾಗ್ರಹಣವಿದೆ. ಯು.ಡಿ.ವೆಂಕಟೇಶ್ ಸಂಕಲನ, ಮದನ್ – […]Read More
ನ್ಯೂಯಾರ್ಕ್ ಫಿಲಂ ಫೆಸ್ಟಿವಲ್ ನಲ್ಲಿ ‘ಬೆಸ್ಟ್ ಸ್ಕ್ರೀನ್ ಪ್ಲೇ’ ಗೆದ್ದು, ಕೆನಡಾ ಫಿಲಂ ಅವಾರ್ಡ್ಸ್ ನಲ್ಲಿ ಪ್ರದರ್ಶನ ಗೊಂಡು, ಪ್ರಸಿದ್ಧ ನಟಿ ಸೀಮಾ ಬಿಸ್ವಾಸ್ ಹಾಗು ಆದಿಲ್ ಹುಸೈನ್ ಮುಂತಾದವರಿಂದ ಪ್ರಶಂಸೆ ಗಳಿಸಿದ ‘ಗಂಟುಮೂಟೆ’ ಕನ್ನಡ ಚಲನಚಿತ್ರ ಈಗ ಆಸ್ಟ್ರೇಲಿಯಾದತ್ತ ಪ್ರಯಾಣಿಸಿದೆ. ಇಂಡಿಯನ್ ಫಿಲಂ ಫೆಸ್ಟಿವಲ್ ಆಫ್ ಮೆಲ್ಬೋರ್ನ್ ನಲ್ಲಿ, ಆಸ್ಟ್ರೇಲಿಯನ್ ಪ್ರೀಮಿಯರ್ ಗೆ ಆಯ್ಕೆ ಗೊಂಡ ಈ ವರ್ಷದ ಏಕೈಕ ಕನ್ನಡ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗೆಯೇ ಇಟಲಿಯ ರೋಮ್ ನಲ್ಲಿ ನಡೆಯುವ ಸೋಶಿಯಲ್ […]Read More
ನಾಲ್ಕು ವರ್ಷಗಳ ನಂತರ ತೆರೆ ಮೇಲೆ ಕೆಂಪೇಗೌಡನಾಗಿ ಅಬ್ಬರಿಸಲು ಬರುತ್ತಿದ್ದಾರೆ ಕೋಮಲ್. ಅದಕ್ಕೆ ದಿನಾಂಕ ಸಹ ನಿಗದಿಯಾಗಿದ್ದು, ಇದೇ ವರಮಹಾಲಕ್ಷ್ಮೀ ಹಬ್ಬಕ್ಕೆ ಕರ್ನಾಟಕದದ್ಯಾಂತೆ ಕೆಂಪೇಗೌಡ -2 ಬಿಡುಗಡೆಯಾಗುತ್ತಿದೆ. ಇಷ್ಟು ದಿನ ಬರೀ ಕಾಮಿಡಿ ಮಾಡಿಕೊಂಡಿದ್ದ ಕೋಮಲ್ ಮೊದಲ ಬಾರಿಗೆ ಆ್ಯಕ್ಷನ್ ಸಬ್ಜೆಕ್ಟ್ನಲ್ಲಿ ನಟಿಸಿದ್ದು, ಈ ಸಿನಿಮಾ ಇದೇ ಆಗಸ್ಟ್ 9ಕ್ಕೆ ತೆರೆ ಮೇಲೆ ಬರುತ್ತದೆ. ಆಗಸ್ಟ್ 9ಕ್ಕೆ ವರಮಹಾಲಕ್ಷ್ಮೀ ಹಬ್ಬ, ಶನಿವಾರ ಎರಡನೇ ಶನಿವಾರ, ಭಾನುವಾರ ರಜೆ ಸೋಮವಾರ ಬಕ್ರೀದ್ ಹಬ್ಬ ಹೀಗೆ ಸಾಲು ಸಾಲು ರಜಾ […]Read More
ಚಿತ್ರ: ರುಸ್ತುಂ ನಿರ್ದೇಶಕ: ರವಿವರ್ಮಾ ತಾರಾಗಣ: ಡಾ.ಶಿವರಾಜ್ಕುಮಾರ್,, ವಿವೇಕ್ ಓಬೇರಾಯ್, ಶ್ರದ್ಧಾ ಶ್ರೀನಾಥ್,ರಚಿತಾ ರಾಮ್, ಮಯೂರಿ, ಮಹೇಂದ್ರನ್ ಸಂಗೀತ: ಅನೂಪ್ ಸೀಳಿನ್ ನಿರ್ಮಾಣ: ಜಯಣ್ಣ, ಬೋಗೇಂದ್ರ ಟಗರು ಚಿತ್ರದ ನಂತರ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ನಟನೆಯ ಯಾವುದೇ ಸಿನಿಮಾ ಖಡಕ್ ಮಾಸ್ ಸಿನಿಮಾ ಬಂದಿಲ್ಲ ಎಂಬ ಅಭಿಮಾನಿಗಳ ಕೊರಗಿಗೆ ರುಸ್ತುಂ ಉತ್ತರ ಎನ್ನಬಹುದು. ಕನ್ನಡದಲ್ಲಿ ಸಾಕಷ್ಟು ದಕ್ಷ ಅಧಿಕಾರಿಗಳ ಚಿತ್ರ ಬಂದಿದೆ. ಅವುಗಳಲ್ಲಿ ಸಾಕಷ್ಟು ಸೂಪರ್ ಹಿಟ್ ಇನ್ನು ಕೆಲವೂ ಅಟ್ಟರ್ ಫ್ಲಾಪ್. ರುಸ್ತುಂ ಕೂಡ […]Read More
ಆಪರೇಷನ್ ನಕ್ಷತ್ರ ಫೈವ್ ಸ್ಟಾರ್ ಫಿಲಂ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ. ಈ ಚಿತ್ರಕ್ಕೆ ಮಧುಸೂದನ್ ಕೆ.ಆರ್. ಕಥೆ, ಚಿತ್ರಕಥೆ ಬರೆದು ಆ್ಯಕ್ಷನ ಕಟ್ ಹೇಳಿದ್ದಾರೆ. ನಂದಕುಮಾರ್ ಎನ್, ಅರವಿಂದ ಟಿ.ಎಸ್. ರಾಧಾಕೃಷ್ಣ ಸಿ.ಎಸ್., ಕಿಶೋರ್ ಕುಮಾರ್ ಮೇಗಳ ಮನೆ ಈ ಚಿತ್ರಕ್ಕೆ ಬಂಡವಾಳ ಹೂಡಿ, ನಿರ್ಮಾಣ ಮಾಡಿದ್ದಾರೆ. ನಿರ್ದೇಶಕರು ಸೇರಿ ಈ 5 ಜನರು ಒಟ್ಟು ಹಾಕಿರುವ ಸಂಸ್ಥೆಯೇ ಫೈವ್ ಸ್ಟಾರ್ ಫಿಲಮ್ಸ್ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ರೇಣುಕಾಂಭ ಥಿಯೇಟರ್ನಲ್ಲಿ ನೆರವೇರಿತು. ನಿರಂಜನ್ ಒಡೆಯರ್, […]Read More
Categories
Recent Post
- Gulf’s retail giant, Lulu partners with an innovative platform, FilMe to exclusively release and sell movies
- ಉದಯ ಟಿವಿಯಲ್ಲಿ ಒಂದೇ ದಿನ ೨ ಧಾರಾವಾಹಿಗಳು ಪ್ರಾರಂಭ
- ಕಾವ್ಯಾಂಜಲಿ “ಲವ್ ಇನ್ ಗೋವಾ”
- ಆಗಸ್ಟ್ 3ರಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಕಾವ್ಯಾಂಜಲಿ”
- 2021 ರಲ್ಲಿ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಿಸಲಿರುವ ಉದಯ್ ಮೆಹ್ತಾ
- ಮಾರ್ಚ್ 21ಕ್ಕೆ ‘ರಾಬರ್ಟ್’ ಆಡಿಯೋ
Recent Comments